ಧೂರ್ತರ ಕಪಟ ಆಟದಲ್ಲಿ, 
ಹಿತೈಷಿಗಳ ಮಾತಿನ ಸುಳಿಯಲ್ಲಿ, 
ಶತ್ರುಗಳ ರಣತಂತ್ರದ ಮಧ್ಯೆಯಲ್ಲಿ, 
ಎಂದೆಂದಿಗೂ ಕಣ್ಣನ್ನೇ ಬಿಡದ ಆ ದೇವರು, 
ತೋಚದೆ, 
ಬರೀ ಅಂಗಲಾಚಿಸೋ ದಯನೀಯ ಸ್ಥಿತಿಯಲ್ಲಿ ಸಿಲುಕಿದೆನೆಯ್ಯ..
ದಾರಿಯಾವುದಯ್ಯ? ? 
ಇದ್ದು, ಗುದ್ದಾಡಿ ಬದುಕಬೇಕೋ? 
ಇಲ್ಲ, ಸೋತು, ನೆಲ ಸೇರಬೇಕೋ? 
ದಾರಿಯಾವುದಯ್ಯ? ? 
ಗೋರಿ ಎಲ್ಲಿದೆಯಯ್ಯ? ?                
This poem has not been translated into any other language yet.
I would like to translate this poem
 
                    